Sunday, July 26, 2020

ASSIGNMENT-06

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

18/07/2020

ಶ್ರೀ ಇಸಾಕ ಬಾಗವಾನ.ಸ.ಶಿ

ಮದ್ದೂರ.

ಸಮಾಜಶಾಸ್ತ್ರದಲ್ಲಿ ಬರುವ ಸಾಮಾಜೀಕರಣ, ಇತರಶಾಸ್ತ್ರಗಳೊಂದಿಗೆ ಸಮಾಜಶಾಸ್ತ್ರದ ಸಂಬಂಧ ಮುಂತಾದ ಪರಿಕಲ್ಪನೆಗಳು ಚರಚ್ಇಸಲಾಯಿತು.

19/07/2020

 

ಬಸವಕಲ್ಯಾಣ.

ಇತಿಹಾಸದಲ್ಲಿ ಬರುವ ಪ್ರಥಮ ಮತ್ತು ದ್ವಿತೀಯ ಮಹಾಯುದ್ದಗಳ ಬಗ್ಗೆ ಚರ್ಚಿಸಲಾಯಿತು.

 

 

 

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

20/07/2020

ಶ್ರೀ ಮಾರುತಿ.ಸ.ಶಿ.

ಬಸವಕಲ್ಯಾಣ.

ಅರ್ಥಶಾಸ್ತ್ರದ ಸೂಕ್ಷ್ಮ ಮತ್ತು ವಿಶಾಲಾತ್ಮಕ ಅರ್ಥಶಾಸ್ತ್ರ,ಅರ್ಥಶಾಸ್ತ್ರ ಉತ್ಪಾದನಾಂಗಗಳುಮತ್ತು ಆರ್ಥಿಕ ಚಟುಚಟಿಕೆಗಳ ಬಗ್ಗೆ ತಿಳಿದುಕೊಳ್ಳಲಾಯಿತು.

21/07/2020

ಶ್ರೀ ಸೋಮನಾಥ.ಸ.ಶಿ.

ಚಿಟಗುಪ್ಪ.

ಸಮಾಜ ವಿಜ್ಞಾನದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡು ಹೇಗೆ ಬೋಧಿಸಬೇಕೆಂಬುದರ ಬಗ್ಗೆ ಚರ್ಚಿಸಲಾಯಿತು.

 

 

 

 

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ).

22/07/2020

ಶ್ರೀ ಜಿ.ಎಸ್.ಪಾಟೀಲ್.ಸ.ಶಿ.

ಸಿಂಧನೂರ.

ರಾಷ್ಟ್ರಪತಿಗಳ ಚುನಾವಣಾ ವ್ಯವಸ್ಥೆ,ಸಂವಿಧಾನದ ಪರಿಹಾರ ಹಕ್ಕುಗಳಲ್ಲಿ ಬರುವ ವಿವಿಧ ರಿಟ್ ಗಳ ಬಗ್ಗೆ ಚರ್ಚಿಸಲಾಯಿತು.

23/07/2020

ಶ್ರೀ ರಾಜಕುಮಾರ.ಸ.ಶಿ.

ಅಫಜಲಪುರ.

ಹಣದ ಪೂರೈಕೆಯ ಪರಿಕಲ್ಪನೆಗಳು, RBI ನ ಸಾಲ ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

 

 

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

24/07/2020

ಶ್ರೀ ಉಮೇಶ ಇಟಗಿ.ಸ.ಶಿ.

ಮದ್ದೂರ.

 

ಭೂಮಿಯ ಚಲನೆ,ಪ್ರಮುಖ ವೇಳಾ ವಲಯಗಳು,ಸಾಗರಗಳ ಚಲನೆ,ಜ್ವಾಲಾಮುಖಿಗಳು,ಭೂಕಂಪನಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

25/07/2020

ಶ್ರೀ ಶಿವಪ್ಪ ಹಡಪದ.ಸ.ಶಿ.

ವಿಜಯಪುರ.

ಪ್ರಪಂಚದ ಪ್ರಾಚೀನ ನಾಗರಿಕತೆಗಳು,ಉಪನಿಷತ್ ವೇದಗಳು ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

26/07/2020

ಶ್ರೀಮತಿ ರಮಾದೇವಿ.ಸ.ಶಿ.

ಶ್ರೀಮಂಡಲ್,

ಬೀದರ.ತಾ.

ಸಾರ್ವಜನಿಕ ಆಡಳಿತದ ಅರ್ಥ ನೇಮಕಾತಿ ಮತ್ತು ತರಬೇತಿಗಳ ಬಗ್ಗೆ ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

27/07/2020

ಸಂತೋಷ.ಸ.ಶಿ.

ಜನವಾಡ. ತಾ.ಬೀದರ.

 

ರಾಜ್ಯಶಾಸ್ತ್ರದ ಪರಿಕಲ್ಪನೆಗಳಾದ ಮತದಾನದ ಪ್ರಕ್ರಿಯೆಗಳು,ರಾಜಕೀಯ ಪಕ್ಷಗಳು,ಅಧಿವೇಶನಗಳ ಬಗ್ಗೆ ಚರ್ಚಿಸಿ ಪರಿಕಲ್ಪನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲಾಯಿತು.

28/07/2020

ಶ್ರೀ ಉಮೇಶ.ಸ.ಶಿ.

ಮೈಲೂರ.ಬೀದರ ತಾ.

ಸಮಾಜ ವಿಜ್ಞಾನದ ಘಟಕ ಯೋಜನೆಗಳು,NCF ನ ಉದ್ದೇಶಗಳು ಮತ್ತು ಈ ವರ್ಷ ಕಡಿತಗೊಂಡಿರುವ ಸಮಾಜ ವಿಜ್ಞಾನದ ಪಠ್ಯಕ್ರಮದ ಕುರಿತು ಚರ್ಚಿಸಲಾಯಿತು.

29/07/2020.

ಶ್ರೀ ಶಶಿಕಾಂತ ಹೆಗ್ಡೆ.ಸ.ಶಿ.

ಜನವಾಡ.ಬೀದರ.ತಾ.

ಸಮಾಜ ವಿಜ್ಞಾನದ ನೀಲ ನಕಾಶೆ ಕುರಿತು ಚರ್ಚಿಸಲಾಯಿತು.

ಸಹದ್ಯೋಗಿಗಳೊಂದಿಗೆ ವಿಷಯಾಧಾರಿತ ದೂರವಾಣಿ/ ವಿಡಿಯೋ ಕಾಲ್ ಮೂಲಕ ಚರ್ಚಿಸಿದ ಅಂಶಗಳ ಮಾಹಿತಿ.

ದಿನಾಂಕ

ಸಂಪರ್ಕಿಸಿದ ಸಹದ್ಯೋಗಿಯ ಹೆಸರು

ಚರ್ಚಿಸಿದ ವಿಷಯದ ವಿವರ (ಟಿಪ್ಪಣಿ)

30/07/2020

ಶ್ರೀ ನವೀನ ಸ.ಶಿ.ಹುಲಸೂರ

ಬಸವಕಲ್ಯಾಣ.ತಾ.

ಕರ್ನಾಟಿಕ್ ಯುದ್ಧಗಳು ಮತ್ತು ಆಂಗ್ಲೋ-ಮೈಸೂರು ಯುದ್ಧಗಳ ಕುರಿತು ಚರ್ಚಿಸಲಾಯಿತು.

31/07/2020

ಶ್ರೀ ಸತೀಶ ಬಿರಾದಾರ.ಸ.ಶಿ.

ಕೌಡಗಾಂವ್.ಔರಾದ.ತಾ.

ಆರಂಭಿಕ ಸಮಾಜಶಾಸ್ತ್ರಜ್ಞರು ಮತ್ತು ಸಾಮಾಜೀಕರಣ ಕುರಿತು ಚರ್ಚಿಸಲಾಯಿತು.

 


No comments:

Post a Comment

ASSIGNMENT-01